Varadigara · Ad Inventory

Ad placements, live in the actual page.

What follows is pulled from the site itself — the homepage preview below is today's real hero story, the article preview is a real published article, refreshed every time this page loads. Only the ad creative is fixed, as a placeholder.

Booked by week or month, not CPM Multi-city or single-city — both welcome Local Hub targeting available

Homepage

Slot A sits below the hero. Slot B is woven into the recent-stories list, further down the same scroll.

Live — pulled from the homepage right now
↕ scroll inside the frame to see more
Advertisement Slot A
Where Bengaluru comes home.
Advertisement Slot B
Command every road.
Book a Test Drive
Slot A — Strip, below hero  ·  Slot B — Display, in-feed

Article page

Slot C runs on every article. Slot D lands after the second paragraph. Slot H sits after the second WhatsApp follow prompt, further down the same article.

Live — today's real published article
↕ scroll inside the frame to see more

ದ್ವೇಷದ ಚಿತೆಗೆ ಮಾನವೀಯತೆಯ ಅಗ್ನಿಸ್ಪರ್ಶ: ಇರ್ಫಾನಾ ಇಕ್ಬಾಲ್ ಮಾನವೀಯ ಪಾಠ | ಕೇರಳದ ರಿಯಲ್ ಸ್ಟೋರಿ

Advertisement Slot C
Skin, uninterrupted.
Follow Us

ಸಾರಾಂಶ

ಕೇರಳದಲ್ಲಿ ನಡೆದ ಒಂದು ನೈಜ ಘಟನೆಯ ಮೂಲಕ ಮಾನವೀಯತೆ, ಸಹಬಾಳ್ವೆ ಮತ್ತು ಸಾಮಾಜಿಕ ಸೌಹಾರ್ದತೆಯ ಮಹತ್ವವನ್ನು ಲೇಖಕ ರಿಯಾಝ್ ಹರೇಕಳ ತಮ್ಮ ಲೇಖನದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದಾರೆ. ದ್ವೇಷ, ವಿಭಜನೆ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ನಡುವೆಯೂ ಇರ್ಫಾನಾ ಇಕ್ಬಾಲ್ ತೋರಿದ ಮಾನವೀಯ ನಡೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಲೇಖನ ಹೇಳುತ್ತದೆ. ಮನುಷ್ಯತ್ವವು ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯಕ್ಕಿಂತ ದೊಡ್ಡದು ಎಂಬ ಸಂದೇಶವನ್ನು ಈ ಲೇಖನ ಸಾರುತ್ತದೆ. ಇತ್ತೀಚಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳುವ ಈ ಕಥೆ ಓದುಗರಲ್ಲಿ ಚಿಂತನೆ ಮೂಡಿಸುತ್ತದೆ.

ಲೇಖನ: ರಿಯಾಝ್ ಹರೇಕಳ ✍️

ಆರೋಗ್ಯವಾಗಿದ್ದಾಗ ತನ್ನ ಭಾಷಣಗಳಲ್ಲಿ ಮುಸ್ಲಿಂ ವಿರೋಧವನ್ನು ಉಗ್ರವಾಗಿ ಬಿತ್ತುತ್ತಿದ್ದ, ಸಂಘ ಪರಿವಾರದ ಹಿರಿಯ ಸಕ್ರಿಯ ಕಾರ್ಯಕರ್ತ, ಕಮಲ ಪಕ್ಷಕ್ಕಾಗಿ ಬೆವರು ಸುರಿಸಿದ ಮುಖಂಡ – ನಾರಾಯಣ. ಅವರ ಬದುಕಿನ ಕೊನೆಯ ಅಧ್ಯಾಯ ಮಾತ್ರ ಇಡೀ ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ಬರೆದಿಟ್ಟಿದೆ.

Advertisement Slot D
Built for the next turn.
Book a Test Ride

ಕ್ಯಾನ್ಸರ್ ಮಹಾಮಾರಿ ಬಡಿದಾಗ ನಾರಾಯಣ ಒಂಟಿಯಾದರು. ಹೆಂಡತಿ, ಮಕ್ಕಳು, ಸಹೋದರಿ – ಯಾರೂ ಹತ್ತಿರ ಸುಳಿಯಲಿಲ್ಲ. ಜೀವನ ಪೂರ್ತಿ ಯಾವ ಸಿದ್ಧಾಂತಕ್ಕಾಗಿ ದುಡಿದರೋ, ಯಾವ ಸಂಘಟನೆಗಾಗಿ ಘೋಷಣೆ ಕೂಗಿದರೋ, ಆ ಸಂಘ ಪರಿವಾರದ ಒಬ್ಬನೇ ಒಬ್ಬ ಮುಖಂಡನೂ, ಒಬ್ಬ ಕಾರ್ಯಕರ್ತನೂ ತಿರುಗಿ ನೋಡಲಿಲ್ಲ. ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ನಾರಾಯಣರ ನೆರವಿಗೆ ಬಂದಿದ್ದು ಮಾತ್ರ “ವಿರೋಧಿ” ಎಂದು ಬಿಂಬಿಸಲ್ಪಟ್ಟ ಸಮುದಾಯದ ಪ್ರತಿನಿಧಿ.

ಕಾಸರಗೋಡು ನಗರಸಭಾ ಸದಸ್ಯೆ, ಮುಸ್ಲಿಂ ಲೀಗಿನ ಇರ್ಫಾನಾ ಇಕ್ಬಾಲ್ ಅವರು ನಾರಾಯಣರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದರು. ಅವರ ಜಾತಿ ನೋಡಲಿಲ್ಲ, ಅವರ ಹಿಂದಿನ ಭಾಷಣಗಳನ್ನು ಲೆಕ್ಕಿಸಲಿಲ್ಲ. ಕಂಡಿದ್ದು ಒಬ್ಬ ಅಸಹಾಯಕ ಮನುಷ್ಯನನ್ನು ಮಾತ್ರ. ಚಿಕಿತ್ಸೆ ಫಲಿಸದೆ ನಾರಾಯಣ ಇಹಲೋಕ ತ್ಯಜಿಸಿದಾಗ, ಅವರ ಅಂತಿಮ ಸಂಸ್ಕಾರಕ್ಕೆ ಕುಟುಂಬದವರು ಯಾರೂ ಬರಲಿಲ್ಲ. ಆಗಲೂ ಹಿಂದೆ ಸರಿಯದ ಇರ್ಫಾನಾ, ಸಾರ್ವಜನಿಕ ಸ್ಮಶಾನದಲ್ಲಿ ವಿಧಿವಿಧಾನಗಳ ಪ್ರಕಾರ ಎಲ್ಲ ವ್ಯವಸ್ಥೆ ಮಾಡಿದರು. ಕೊನೆಗೆ ತಮ್ಮ ಕೈಯಾರೆ ನಾರಾಯಣನ ಚಿತೆಗೆ ಅಗ್ನಿಸ್ಪರ್ಶ ಮಾಡಿ ಮಾನವೀಯತೆಗೆ ಹೊಸ ಭಾಷ್ಯ ಬರೆದರು.

2021: ನನಗೂ ಇಂಥದ್ದೇ ಅನುಭವ – ಬಜ್ಪೆಯಿಂದ ಒಂದು ನೆನಪು

ಇರ್ಫಾನಾ ಅವರ ಈ ಕಾರ್ಯವನ್ನು ಓದಿದಾಗ ನನ್ನ 2021ರ ಒಂದು ಘಟನೆ ಕಣ್ಣಮುಂದೆ ಬಂತು. ನಾನು ರಿಯಾಝ್ ಹರೇಕಳ, ಆಗ ಬಜ್ಪೆಯಲ್ಲಿ ‘ಹೋಟೆಲ್ ನಿಸರ್ಗ’ ನಡೆಸುತ್ತಿದ್ದೆ. ನಮ್ಮ ಹೋಟೆಲ್ ಮುಂಭಾಗದಲ್ಲಿ ಬೀಡ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಯುಪಿ ಮೂಲದ ‘ಬಿಟ್ಟು ಬಾಯಿ’ ಎಂಬುವವರು ಇದ್ದರು. ಒಂದು ದಿನ ನಮ್ಮ ಹೋಟೆಲ್ ಹಿಂಭಾಗದಲ್ಲಿ ಅವರು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಸುದ್ದಿ ತಿಳಿದು ಸ್ಥಳಕ್ಕೆ ಹೋದೆ. ಅವರ ಕುಟುಂಬಸ್ಥರು ಯಾರೂ ಬರಲಿಲ್ಲ. ದೂರದ ಊರು, ಬಡತನ, ಬಹುಶಃ ಸುದ್ದಿಯೇ ತಲುಪಿರಲಿಲ್ಲ. ಹೆಣ ಅನಾಥವಾಗಿ ಬಿದ್ದಿತ್ತು. ಆ ಕ್ಷಣದಲ್ಲಿ ನನಗೆ ಜಾತಿ, ಧರ್ಮ, ಭಾಷೆ ಯಾವುದೂ ಕಾಣಲಿಲ್ಲ. ಕಂಡಿದ್ದು ಒಬ್ಬ ಮನುಷ್ಯ, ನಮ್ಮೂರಿನಲ್ಲಿ ದುಡಿದು ಜೀವ ಕಳೆದುಕೊಂಡ ಜೀವ.

ತಕ್ಷಣ ನಾನು ಮತ್ತು ನನ್ನ ಸ್ನೇಹಿತ ಆಫ್ರಿದ್ ಬಜ್ಪೆ ಮುಂದೆ ನಿಂತು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆ. ನನ್ನ ಆಧಾರ್ ಕಾರ್ಡ್ ಕೊಟ್ಟು ಮಂಗಳೂರಿನ ಸುಲ್ತಾನ್ ಬತ್ತೇರಿಯ ಸ್ಮಶಾನಕ್ಕೆ ದೇಹವನ್ನು ರವಾನಿಸಿದೆ. ಫೋನ್ ಮೂಲಕ ಅವರ ಮಗನ ಅನುಮತಿ ಪಡೆದು, ನಾನೇ ಚಿತೆಗೆ ಸಾಕ್ಷಿಯಾದೆ. ಅಗ್ನಿಸ್ಪರ್ಶ ಮಾಡುವಾಗ ಕೈ ನಡುಗಲಿಲ್ಲ, ಮನಸ್ಸು ತುಂಬಿ ಬಂತು.

ಇಂದು ಇರ್ಫಾನಾ ಅವರ ಕಥೆ ಕೇಳಿದಾಗ ನನ್ನದೇ ಅನುಭವ ಮತ್ತೆ ಎದ್ದು ನಿಂತಿತು.

ಇದು ನಮಗೆ ಕಲಿಸುವ ಪಾಠ ಏನು?

  1. ಸಿದ್ಧಾಂತಕ್ಕಿಂತ ಮನುಷ್ಯ ದೊಡ್ಡವನು: ನಾವು ಯಾವ ಧ್ವಜ ಹಿಡಿದಿದ್ದೇವೆ ಎನ್ನುವುದಕ್ಕಿಂತ, ನಾವು ಎಷ್ಟು ಮನುಷ್ಯರಾಗಿದ್ದೇವೆ ಎನ್ನುವುದು ಮುಖ್ಯ. ಕೊನೆಯ ಗಳಿಗೆಯಲ್ಲಿ ಜಾತಿ, ಪಕ್ಷ, ಸಿದ್ಧಾಂತ ಯಾವುದೂ ಬರುವುದಿಲ್ಲ. ಬರುವುದು ಕೇವಲ ಮಾನವೀಯತೆ. ಇರ್ಫಾನಾ ನಾರಾಯಣಗೆ ತೋರಿದ್ದು ಅದನ್ನೇ, ನಾನು ಬಿಟ್ಟು ಬಾಯಿಗೆ ಮಾಡಿದ್ದು ಅದನ್ನೇ.
  2. ದ್ವೇಷದ ರಾಜಕಾರಣಕ್ಕೆ ಸೋಲು: ನಾರಾಯಣ ತಮ್ಮ ಆರೋಗ್ಯವಂತ ದಿನಗಳಲ್ಲಿ ಬಿತ್ತಿದ ದ್ವೇಷದ ಬೀಜ, ಅವರಿಗೆ ಕಷ್ಟ ಕಾಲದಲ್ಲಿ ನೆರಳಾಗಲಿಲ್ಲ. ಆದರೆ ಇರ್ಫಾನಾ ತೋರಿದ ಪ್ರೀತಿ, ಕರುಣೆ ಇಡೀ ನಾಡಿಗೆ ಮಾದರಿಯಾಯಿತು. ವಿರೋಧ ಕಟ್ಟಿಕೊಂಡು ಬದುಕುವುದಕ್ಕಿಂತ ಪ್ರೀತಿಯಿಂದ, ಸೌಹಾರ್ದದಿಂದ ಬದುಕುವುದೇ ಲೇಸು.
  3. ಧರ್ಮಗಳ ನಿಜವಾದ ಸಂದೇಶ ಒಂದೇ: ಪವಿತ್ರ ಕುರ್‌ಆನ್ “ನೆರೆಯವರಿಗೆ ಸಹಾಯ ಮಾಡಿ, ಅಸಹಾಯಕರನ್ನು ಉಪಚರಿಸಿ” ಎನ್ನುತ್ತದೆ. ಭಗವದ್ಗೀತೆ “ಪರೋಪಕಾರಾರ್ಥಂ ಇದಂ ಶರೀರಂ” ಎನ್ನುತ್ತದೆ. ಎಲ್ಲ ಧರ್ಮಗಳ ಸಾರ ಮಾನವೀಯತೆಯೇ. ಇರ್ಫಾನಾ ಮತ್ತು ನನ್ನಂತಹ ಸಾಮಾನ್ಯರು ಮಾಡಿದ್ದು ಆ ಧರ್ಮದ ಪಾಲನೆಯನ್ನೇ.
  4. ಕರ್ಮ ಫಲಿಸುತ್ತದೆ: ನಾವು ಮಾಡಿದ ಮಾನವೀಯತೆ, ನಾವು ಮಾಡಿದ ಒಳ್ಳೆತನ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ಅಲ್ಲಾಹನು, ದೇವರು, ಪ್ರಕೃತಿ – ಯಾವ ಹೆಸರಿನಿಂದ ಕರೆದರೂ ಆ ಶಕ್ತಿ ಒಳ್ಳೆಯವರ ಜೊತೆಗಿರುತ್ತದೆ. ಆ ದಿನ ಬಿಟ್ಟು ಬಾಯಿಗೆ ಹೆಗಲು ಕೊಟ್ಟಿದ್ದು ಇಂದು ನನಗೆ ಸಮಾಧಾನ ತಂದಿದೆ.

ಕೊನೆಯ ಮಾತು

ದ್ವೇಷ ಬಿತ್ತಿದ ಜಾಗದಲ್ಲಿ ಪ್ರೀತಿಯ ಮಾನವೀಯತೆ ತೋರಿಸುವುದೇ ನಿಜವಾದ ಮನುಷ್ಯತ್ವ. ಇನ್ನೊಬ್ಬರ ಮಾತು ಕೇಳಿ, ವಾಟ್ಸಾಪ್ ಫಾರ್ವರ್ಡ್ ನಂಬಿ ಹಾಳಾಗುವುದಕ್ಕಿಂತ ನಮ್ಮ ವೈಯಕ್ತಿಕ ಬುದ್ಧಿ, ನಮ್ಮ ಅಂತರಾತ್ಮದ ಮಾತು ಕೇಳಿ ಜೀವಿಸಬೇಕು. ಅದೇ ನಿಜವಾದ ಮನುಷ್ಯ.

ಪ್ರೀತಿ ಅಂಚೋಣ, ಮಾನವೀಯತೆ ತೋರಿಸೋಣ. ಆಗ ಮಾತ್ರ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಜಾತಿ, ಧರ್ಮದ ಗೋಡೆಗಳನ್ನು ಮೀರಿ ನಾವೆಲ್ಲರೂ ಮನುಷ್ಯರಾಗಿ ಬದುಕುವ ಪ್ರಯತ್ನ ಮಾಡೋಣ. ಏಕೆಂದರೆ ಕೊನೆಯಲ್ಲಿ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ.

ದ್ವೇಷದ ಚಿತೆಗೆ ಮಾನವೀಯತೆಯ ಅಗ್ನಿಸ್ಪರ್ಶ ಮಾಡಿದ ಇರ್ಫಾನಾ ಇಕ್ಬಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ನೂರಾರು ಇರ್ಫಾನಾಗಳು ನಮ್ಮ ನಡುವೆ ಹುಟ್ಟಲಿ.

Follow Us
Advertisement Slot H
Groomed. Not fussed.
Shop the Kit
Slot C — Strip  ·  Slot D — Display  ·  Slot H — Display  ·  article: https://varadigara.com/humanity-beyond-hatred-irfana-iqbal-kerala-real-story-riyaz-harekala/

Hani Suddi feed

Every third card in the swipe feed is a full-screen ad — this is the real, working feed, scrollable right now.

Live — the actual Hani Suddi feed
Full-card — every 3rd card in the swipe feed

All fourteen slots

Every placement can run state-wide or scoped to a single Local Hub.

SlotPlacementTypeTargeting
AHomepage — below heroStripState-wide only
BHomepage — in-feedDisplayState-wide only
CArticle — below featured imageStripState-wide or Local Hub
DArticle — after 2nd paragraphDisplayState-wide or Local Hub
EArticle — end of articleStripState-wide or Local Hub
FHani Suddi card footerStripState-wide only
GArticle — after English summaryStripState-wide or Local Hub
HArticle — after 2nd follow barDisplayState-wide or Local Hub
IArticle — before more storiesDisplayState-wide or Local Hub
JArticle — between more storiesStripState-wide or Local Hub
KArticle — before From Across VaradigaraDisplayState-wide or Local Hub
LArticle — between From Across VaradigaraDisplayState-wide or Local Hub
MArticle — above footerStripState-wide or Local Hub
NHomepage — between category sectionsDisplayState-wide only

Local Hub targeting

Most of our inventory doesn't need to run state-wide. If an advertiser only serves one town, their ad only shows there.

How it works

  • Articles tagged to a Local Hub — Mangaluru, Udupi, and other towns as we add them — only carry ads from advertisers targeting that same hub.
  • A reader in Bengaluru won't see a Mangaluru showroom's ad; a reader on a Mangaluru article will.
  • Available on most article-page slots (see the Targeting column above).

Who this is for, right now

  • A real estate project launching in Mangaluru
  • A jewellery showroom in Udupi
  • An educational institute in Bengaluru
  • Any single-city business — this is where we're starting, and where we expect most early advertisers to sit.

Booked by duration, not by impression

We're early — traffic is still growing, so we're not selling on CPM yet. Slots are booked for a fixed run, at a fixed price.

Weekly

A single slot, running for seven days. Best for announcements, launches, or short-window offers.

Monthly

A single slot, running for a full month. Our standard package for ongoing campaigns.

Custom

Multiple slots, a longer run, or a Local Hub-only campaign. Tell us the shape and we'll quote it.

Send us your brand and the town or region you're targeting

We'll reply with availability, current rates, and next steps.