ಸುತ್ತ - ಮುತ್ತ

ಕರಾವಳಿಯ ಆಹಾರ ಪ್ರೀಯರಿಗೊಂದು ಸಂತಸದ ಸುದ್ದಿ; ಶುಭಾರಂಭಗೊಂಡ ಅನ್ಫಾಲ್‌ ರೆಸ್ಟೋರೆಂಟ್‌

Reading…
Follow Us

ವರದಿಗಾರ-ಮೇ.05: ವಿಭಿನ್ನ ರುಚಿಗಳನ್ನು ಒಂದೇ ಮಳಿಗೆಯಡಿಯಲ್ಲಿ ನೀಡುವ ಉದ್ದೇಶದಿಂದ Anfal Restauant ತನ್ನ ಸೇವೆಯನ್ನು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ NH 75, ಸೂರಿಕುಮೇರ್‌ ಮಾಣಿಯಲ್ಲಿ ಮೇ 3 ರಂದು ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಆರಂಭಿಸಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಯುಟಿ ಖಾದರ್‌ ಫರೀದ್‌ ಉದ್ಘಾಟನೆ ನೆರವೇರಿಸಿ, ಗುಣಮಟ್ಟದ ಆಹಾರ ನೀಡುವುದು ಸಂಸ್ಥೆಯ ಧ್ಯೇಯವಾಗಿರುವುದರಿಂದ ಇದು ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಷ್ಟೀಯ ಹೆದ್ದಾರಿಯಲ್ಲಿ ಅಗತ್ಯವಾಗಿ ಬೇಕಾಗಿದ್ದ ವವಸ್ಥಿತ ರೆಸ್ಟೋರೆಂಟ್‌ ಇದಾಗಿದ್ದು ಅದನ್ನು ಅನ್ಫಾಲ್‌ ರೆಸ್ಟೋರೆಂಟ್‌ ಇಂದು ಪೂರೈಸಿದೆ. ಸಂಸ್ಥೆಗೆ ಎಲ್ಲಾ ರೀತಿಯ ಶುಭವನ್ನು ಕೋರುತ್ತೇನೆ ಎಂದು ಯುಟಿ ಖಾದರ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, ಖ್ಯಾತ ಸಾಹಿತಿ ಯೋಗೇಶ್‌ ಮಾಸ್ಟರ್‌ ರವರು ಬರೆದ “ನನ್ನ ಪ್ರೀತಿಯ ಪ್ರವಾದಿ” ಪುಸ್ತಕವನ್ನು ಬಿಡುಗಡೆಗೊಳಿಸಿದರು.  

ಮೂವರು ಸ್ಥಳೀಯ ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ, ಗ್ಯಾರಂಟಿ ನ್ಯೂಸ್‌ ಚಾನೆಲ್‌ ಇದರ ಎಡಿಟರ್‌ ಇನ್‌ ಚೀಫ್‌ ರಾಧಾ ಹಿರೇಗೌಡರ್‌, ಸುದ್ದಿ ನಿರೂಪಕಿ ಪೂಜಾ ಹಿರೇಗೌಡರ್‌, ಪತ್ರಕರ್ತ ರಾ ಚಿಂತನ್‌,ಎಸ್‌ಡಿಪಿಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅಶ್ರಫ್‌ ಅಂಕಜಾಲ್‌, ರಿಯಾಝ್‌ ಫರಂಗಿಪೇಟೆ,  ಮಾಜಿ ಮೇಯರ್‌ ಅಶ್ರಫ್‌, ನಮ್ಮ ಧ್ವನಿಯ ಎಂ ಮಹೇಶ್‌, ಎಂ ಎಸ್‌ ಮುಹಮ್ಮದ್‌ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.

ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ರುಚಿಕರವಾದ ಸಮಯ ಕಳೆಯಲು ಇದು ಸೂಕ್ತವಾದ ಸ್ಥಳವಾಗಿರಲಿದೆ. ಇಲ್ಲಿ ಇಂಡಿಯನ್, ಚೈನೀಸ್ ಹಾಗೂ ಅರೇಬಿಯನ್ ಖಾದ್ಯಗಳು ವಿಶೇಷವಾಗಿ ಲಭ್ಯವಿದ್ದು, ಪ್ರತಿಯೊಬ್ಬರ ರುಚಿಗೆ ತಕ್ಕಂತೆ ವೈವಿಧ್ಯಮಯ ಮೆನು ಸಿದ್ಧಪಡಿಸಲಾಗಿದೆ. ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಢ ಸಂಕಲ್ಪದೊಂದಿಗೆ ಈ ರೆಸ್ಟೋರೆಂಟ್ ಶುಭಾರಂಭಗೊಂಡಿದೆ ಎಂದು ಸಂಸ್ಥೆಯು ತಿಳಿಸಿದೆ.

ಅದೇ ರೀತಿ, ಗ್ರಾಹಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಎಸಿ ಫ್ಯಾಮಿಲಿ ರೂಂ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಪಾರ್ಟಿ ಹಾಲ್, ಮಜ್ಲಿಸ್ ವ್ಯವಸ್ಥೆ, ಪ್ರಾರ್ಥನಾ ಕೊಠಡಿ ಹಾಗೂ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕುಟುಂಬ ಸಮಾರಂಭಗಳು, ಸ್ನೇಹಿತರ ಕೂಟಗಳು ಮತ್ತು ವಿಶೇಷ ಸಂದರ್ಭಗಳಿಗೆ ಇದು ಅತ್ಯುತ್ತಮ ಸ್ಥಳವಾಗಲಿದೆ.

ಆಹಾರದ ರುಚಿಯೊಂದಿಗೆ ಮನಸ್ಸಿಗೆ ಹತ್ತಿರವಾಗುವ ಆತಿಥ್ಯವನ್ನು ಅನುಭವಿಸಲು ಅನ್ಫಾಲ್ ರೆಸ್ಟೋರೆಂಟ್ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತದೆ ಎಂದು ತಿಳಿಸಿದೆ.

How does this story make you feel?
Share:
ಹನಿ ಸುದ್ದಿ ⚡ NEW
News Cards · Swipe to read
See All →

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us

From Across Varadigara

ಸಾಮಾಜಿಕ ತಾಣ

ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?

ರಾಷ್ಟ್ರೀಯ ಸುದ್ದಿ

ಬೆಲೆ ಏರಿಕೆ ಬಿಸಿ: 16 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ

ರಾಷ್ಟ್ರೀಯ ಸುದ್ದಿ

ಅಧಿಕಾರ ಹಸ್ತಾಂತರದ ಬೆನ್ನಲ್ಲೇ ಸಿದ್ದರಾಮಯ್ಯ ಕಾರ್ಯವೈಖರಿಗೆ ಸಂಜಯ್ ರಾವುತ್ ಶ್ಲಾಘನೆ: “ಇಂತಹ ನಾಯಕತ್ವ ಭಾರತೀಯ ರಾಜಕಾರಣದಲ್ಲಿ ಅಪರೂಪ, ಅವರು ನಿಜವಾದ ಜನನಾಯಕ”

ಸಾಮಾಜಿಕ ತಾಣ

CBSE ಉತ್ತರ ಪತ್ರಿಕೆ ಎಡವಟ್ಟು : ನ್ಯಾಯ ಕೇಳಿದ ದೆಹಲಿ ವಿದ್ಯಾರ್ಥಿಗೆ ‘ಪಾಕಿಸ್ತಾನಿ’ ಪಟ್ಟ ಕಟ್ಟಿದ ಟ್ರೋಲಿಗರು!

ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

ರಾಜ್ಯ ಸುದ್ದಿ

“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!

ಕಾಣಿಸದ್ದು - ಕೇಳಿಸದ್ದು

ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ

ರಾಜ್ಯ ಸುದ್ದಿ

“ಅಲ್ಲಿ ಇನ್ನು ಮುಂದೆ ಕೋಮುಗಲಭೆ ನಡೆಯಬಾರದಷ್ಟೇ”; ಜಿಲ್ಲಾಧಿಕಾರಿಯಾಗಿದ್ದಾಗ ಸಿದ್ದರಾಮಯ್ಯ ನೀಡಿದ್ದ ಸೂಚನೆಯನ್ನು ಹಂಚಿಕೊಂಡ ಸಸಿಕಾಂತ್ ಸೆಂಥಿಲ್

ಕಾಣಿಸದ್ದು - ಕೇಳಿಸದ್ದು

‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್‌ಮೇಲ್ ಆರೋಪ!

ರಾಜ್ಯ ಸುದ್ದಿ

ಡಿಕೆ ಶಿವಕುಮಾರ್‌ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ

ಕಾಣಿಸದ್ದು - ಕೇಳಿಸದ್ದು

ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್

ರಾಷ್ಟ್ರೀಯ ಸುದ್ದಿ

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ರಾಷ್ಟ್ರೀಯ ಸುದ್ದಿ

“ನಿಮ್ಮದೇ ಹೋಟೆಲ್‌ನಲ್ಲಿ ಮಟನ್ ಮಸಾಲಾ ಮಾರುವುದು ನೆನಪಿಲ್ಲವೇ?” : ‘ವರ್ಚುವಲ್ ಬಕ್ರೀದ್’ ಸಲಹೆ ನೀಡಿದ್ದ ಬಿಜೆಪಿಯ ನಿತೇಶ್ ರಾಣೆಗೆ ಸ್ವಪಕ್ಷ  ನಾಯಕನ ಬಹಿರಂಗ ಸವಾಲು

ರಾಷ್ಟ್ರೀಯ ಸುದ್ದಿ

ಪಂಜಾಬ್‌ ಸ್ಥಳೀಯ ಸಂಸ್ಥೆ ಚುನಾವಣೆ: ‘ಆಪ್’ ಭರ್ಜರಿ ಜಯಭೇರಿ; ‘ವೋಟ್ ಚೋರಿ’ ಆರೋಪ ಹೊರಿಸಿದ ಬಿಜೆಪಿ!

ರಾಷ್ಟ್ರೀಯ ಸುದ್ದಿ

ವಾಣಿಜ್ಯ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ: ಐದೇ ತಿಂಗಳಲ್ಲಿ ದುಪ್ಪಟ್ಟಾದ ದರ!

ಅಂತಾರಾಷ್ಟ್ರೀಯ

ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!

ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ಆಡುಗಳಿಗೆ ಪ್ರತಿಯಾಗಿ ಹಂದಿ ತಂದ ಹಿಂದುತ್ವ ಸಂಘಟನೆಗಳು; ಸಾಮಾಜಿಕ ಕಾಳಜಿಯ ಹೆಸರಲ್ಲಿ ಕೋಮು ಪ್ರಚೋದನೆ?

ಕಾಣಿಸದ್ದು - ಕೇಳಿಸದ್ದು

ಅಂತರ್ಜಾತಿ ಗೆಳೆತನದ ಹಿನ್ನೆಲೆ: ದಲಿತ ವಿದ್ಯಾರ್ಥಿಯ ಕ್ರೂರ ಕೊಲೆ, ಇಬ್ಬರ ಬಂಧನ

ರಾಷ್ಟ್ರೀಯ ಸುದ್ದಿ

ಕೋಮು ಸೌಹಾರ್ದತೆಯ ಬೆಲೆ: ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ‘ಮೊಹಮ್ಮದ್ ದೀಪಕ್’ ಜಿಮ್ ಮುಚ್ಚುವ ಭೀತಿಯಲ್ಲಿ!