ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರ ಡಾಟ್ ಕಾಮ್, ದಮನಿತರ, ಶೋಷಿತರ, ಅನಿವಾಸಿ ಭಾರತೀಯರ, ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಸಮಾಜದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿ. ನಿಖರ, ಸ್ಪಷ್ಟ, ಶೀಘ್ರ ಸುದ್ದಿಗಳನ್ನು ನೀಡುವ ಮೂಲಕ ಸಮಾಜಕ್ಕೆ ಕೈಗನ್ನಡಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.
-ಸಿದ್ದೀಕ್ ವಿಟ್ಲ
ಪತ್ರಕರ್ತ,ಮಂಗಳೂರು
