ವರದಿಗಾರ (ಅ.2): ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151 ನೇ ಜನ್ಮದಿನದಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದ್ದಾರೆ.
ತಾವು ಎಂದೆಂದೂ ಸತ್ಯದ ಪರವಾಗಿದ್ದು, ಅಸತ್ಯದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಈ ಪ್ರಪಂಚದಲ್ಲಿ ನಾನು ಯಾರಿಗೂ ಹೆದರುವುದಿಲ್ಲ. ಅನ್ಯಾಯದ ಮುಂದೆ ನಾನು ತಲೆಬಾಗುವುದಿಲ್ಲ. ಸತ್ಯ ಮತ್ತು ಸುಳ್ಳಿನ ಸಂಗತಿಗಳನ್ನು ನಾನು ಯಾವಾಗಲೂ ಗೆಲ್ಲುತ್ತೇನೆ ಮತ್ತು ಸುಳ್ಳಿನ ವಿರುದ್ಧದ ಹೋರಾಟದಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಳ್ಳಬಲ್ಲೆ, ಎಂದು ಅವರು ಟ್ವೀಟ್ ಮಾಡಿದ್ದಾರೆ.
